ಇಂದು ನಮ್ಮ ಶಾಲೆಯಲ್ಲಿ ಎಣ್ಮಕಜೆ
ಪಂಚಾಯತ್ ಕೃಷಿ ಭವನದ ವತಿಯಿಂದ
SN Nature Club ಸಹಬಾಗಿತ್ವದಲ್ಲಿ
ಪಂಚಾಯತ್ ನ ಎಲ್ಲಾ ಶಾಲೆಗಳಿಗೆ
ತರಕಾರಿ ಬೀಜ ವಿತರಣಾ ಕಾರ್ಯಕ್ರಮ
ಜರುಗಿತು. ಈ ಕಾರ್ಯಕ್ರಮವನ್ನು ಪಂಚಾಯತ್
ಅಧ್ಯಕ್ಷ ಸೋಮಶೇಖರ ಜೆ ಯಸ್
ಉಡ್ಘಟಿಸಿದರು , ಆಯಿಷಾ ಎ ಎ
, ಕೃಷಿ ಅದಿಕಾರಿಗಳು ಉಪಸ್ಥಿತರಿದ್ದು
ಶಾಲಾ ಮಕ್ಕಳಿಗೆ ಬೀಜ ವಿತರಿಸಿದರು.
ಪಂಚಾಯತ್
ಅಧ್ಯಕ್ಷ ಸೋಮಶೇಖರ ಜೆ ಯಸ್ ಮಾತನಾಡುತ್ತಿರುವುದು